ಕಲಾವಿದರ ಶ್ರೇಯೋಬಿವೃದ್ಧಿಗಾಗಿ ಸಂಘಟನೆ- ಕಿಶೋರ್ ಡಿ.ಶೆಟ್ಟಿ

ಬಂಟ್ವಾಳ: ತುಳು ರಂಗಭೂಮಿ‌ ಕಲಾವಿದರ ಶ್ರೇಯೋಭಿವೃದ್ಧಿಯ ಉದ್ಧೇಶವನ್ನಿಟ್ಟುಕೊಂಡು ಕಳೆದ ಹದಿನೇಳು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಹಿರಿಯ ಕಲಾವಿದರಿಂದ ಅಸ್ಥಿತ್ವಕ್ಕೆ ಬಂದ ತುಳು ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ನಿರಂತರ ಕಲಾವಿದರ ಬದುಕಿಗೆ ಸಹಾಯವಾಗುವ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಇದೀಗ ತುಳುನಾಡಿನಾದ್ಯಾಂತವಿರುವ … Continue reading ಕಲಾವಿದರ ಶ್ರೇಯೋಬಿವೃದ್ಧಿಗಾಗಿ ಸಂಘಟನೆ- ಕಿಶೋರ್ ಡಿ.ಶೆಟ್ಟಿ